Search results
ಆಧ್ಯಾತ್ಮಿಕ ಅನುಭೂತಿ
ನಿಮ್ಮ ಜೀವನದ ಧ್ಯೇಯವನ್ನು ಗುರುತಿಸಿ. ಜೀವನದ ಮತ್ತು ಸೃಷ್ಟಿಯ ಆಧ್ಯಾತ್ಮಿಕ ರಹಸ್ಯಗಳನ್ನು ಅನ್ವೇಷಿಸಿ ಸ್ವತಂತ್ರತೆಯನ್ನು ಅನುಭವಿಸಿ ನಿಮ್ಮ ಅಂತರಾಳವನ್ನು ಶೋಧಿಸಿ ಜ್ಞಾನೋದಯಕ್ಕೆ ಸರಳ ಸೋಪಾನ ನಿರಂತರ ಸತ್ಯ, ಶ್ರೇಷ್ಠ ಜ್ಞಾನ, ಮತ್ತು ಅದ್ವಿತೀಯ ದೈವಾನಂದವನ್ನು ಗುರುಗಳ ಸಾನಿಧ್ಯದಲ್ಲಿ ಅನುಭವಿಸಿರಿ. ಆಧ್ಯಾತ್ಮ ...ವ್ಯಕ್ತಿತ್ವ ವಿಕಸನ
“ಈ ಜಗತ್ತಿನ ಇತಿಹಸದಲ್ಲಿ ಯಾರೂ ನಿಮ್ಮಂತೆ ಇರಲಿಲ್ಲ. ಮತ್ತು ಮುಂದೆ ಬರುವ ಅನಂತ ಕಾಲದಲ್ಲೂ ಯಾರು ನಿಮ್ಮಂತೆ ಇರಲು ಸಾಧ್ಯವಿಲ್ಲ. ನೀವೇ ಮೂಲಭೂತರು. ನೀವು ಅಪರೂಪ. ನೀವು ವಿಶಿಷ್ಟವಾದವರು. ನಿಮ್ಮ ಅಪೂರ್ವು ವ್ಸಕ್ತಿತ್ವವನ್ನು ಆಚರಿಸಿ”. ...ಯುವಜನ ಸಬಲೀಕರಣ ಮತ್ತು ಕೌಶಲ್ಯ ಕಾರ್ಯಾಗಾರ (ವೈ.ಇ.ಎಸ್.! +)
ಎಸ್!+ ಶಿಬಿರವನ್ನು ಜಗತ್ತಿನಾದ್ಯಂತ ವಿವಿಧ ಪ್ರಮುಖ ಸಂಸ್ಥೆಗಳಲ್ಲಿ ಆಯೋಜಿಸಲಾಗುತ್ತದೆ ಯಶಸ್ಸು ಭರಿತ ವ್ಯಕ್ತಿ ಮತ್ತು ಸಾರ್ಥಕ ವೈಯಕ್ತಿಕ ಜೀವನ ಈ ಎರಡೂ ನಮ್ಮದಾಗಬಹುದೇ? ಇವೆರಡೂ ನನಗೆ ದೊರಕುವುದೆ? ವಿಶಿಷ್ಟವಾಗಿ ವಿದ್ಯಾರ್ಥಿಗಳಿಗೆ ಮತ್ತು ವೃತ್ತಿಪರ ತರುಣರಿಗೆ, ಒಂದು ಪ್ರಬಲವಾದ ಜೀವನಾಕೌಶಲ್ಯ ಕಾರ್ಯಕ್ರಮವನ್ ...ನಿಮ್ಮ ಹದಿವಯಸ್ಸಿನವರನ್ನು ಅರ್ಥಮಾಡಿಕೊಳ್ಳಿ
ಹದಿವಯಸ್ಸಿನವರನ್ನು ತಿಳಿಯಿರಿ ಎನ್ನುವ ಕಾರ್ಯಾಗಾರ 13- 18 ವಯಸ್ಸಿನ ವಯೋಮಿತಿಯಲ್ಲಿರುವ ಮಕ್ಕಳ ಪೋಷಕರಿಗೆ. ಹದಿವಯಸ್ಸಿನವರು ಈ ಪ್ರಪಂಚದಲ್ಲಿ ಹೆಚ್ಚು ಸಂತೋಷವಾಗಿರುವ ಮಂದಿ. ಅವರ ಸೃಜನಶೀಲತೆ, ಕನಸು ಮತ್ತು ಪ್ರಬಲವಾದ ಉತ್ಸಾಹದಿಂದ ಪ್ರಪಂಚವನ್ನು ಅನ್ವೇಷಿಸುತ್ತಾರೆ. ಈ ಗುಣಲಕ್ಷಣಗಳೇ ಏಳಿಗೆಗೆ ಬರುತ್ತಿರುವ ವಯ ...ನಿಮ್ಮ ಮಗುವನ್ನು ಅರ್ಥ ಮಾಡಿಕೊಳ್ಳಿ (ನೋ ಯುವರ್ ಚೈಲ್ಡ್)
ಚಿಕ್ಕ ಮಕ್ಕಳು ಮತ್ತು ಹದಿಹರೆಯದವರೊಂದಿಗೆ ಪೋಷಕರು ಹೇಗೆ ಉತ್ತಮವಾದ ಬಾಂಧವ್ಯವನ್ನು ಹೊಂದಬಹುದು? ಸಣ್ಣ ಮಕ್ಕಳು ಮತ್ತು ಯುವಕರು, ಅವರ ವರ್ತನೆ ಮತ್ತು ಅವರ ಮೇಲೆ ಪ್ರಭಾವ ಬೀರುವ ಸಮಸ್ಯೆಗಳ ಬಗ್ಗೆ ಜೀವನ ಕಲಾ ಸಂಸ್ಥೆಯು ಒಂದು ಲಘು ಶಿಬಿರವನ್ನು ಅರ್ಪಿಸುತ್ತದೆ. ನಿಮ್ಮ ಮಕ್ಕಳನ್ನು ಅರ್ಥಮಾಡಿಕೊಳ್ಳುವ ಮತ್ತು ಅವರಿ ...ಯುವಕರ ಸಶಕ್ತೀಕರಣ ಶಿಬಿರ- ಭಾಗ 2 (ವೈ.ಇ.ಎಸ್.- 2)
ಜ್ಞಾನ ಮತ್ತು ಧ್ಯಾನಗಳಲ್ಲಿ ಮುಳುಗಿ! ಬಲಿಷ್ಠ ಮತ್ತು ನಿರ್ಭೀತರಾಗಿ, ನಿಮಗೆ, ನಿಮ್ಮ ಕುಟುಂಬಕ್ಕೆ ಹಾಗೂ ನಿಮ್ಮ ದೇಶಕ್ಕೆ ಉಪಯುಕ್ತರಾಗಿ. ಈ ಶಿಬಿರದಲ್ಲಿನ ಸರಳ ಪ್ರಕ್ರಿಯೆಗಳು ಮತ್ತು ಸೂಕ್ಷ್ಮ ಮಾರ್ಗದರ್ಶನವು ನಿಮ್ಮ ಭಯ ಮತ್ತು ಸೀಮಿತ ಶಕ್ತಿಯನ್ನು ಮಣಿಸಲು ಸಹಾಯಕ. ಅಲ್ಲದೇ ನಿಮ್ಮೊಳಗಿನ ಹೊಸ ಆಯಾಮದ ಅನುಭವವನ್ ...ಯುವಕರ ಸಶಕ್ತೀಕರಣ ಶಿಬಿರ (ಯೂಥ್ ಎಂಪವರ್ಮೆಂಟ್ ಸೆಮಿನಾರ್/ ವೈ.ಇ.ಎಸ್)
ಸಂತೋಷ ಪ್ರಶಾಂತವಾದ ಕ್ರಿಯಾಶೀಲತೆ ವಿಜೃಂಭಣೆ ಸಹಪಾಠಿಗಳಿಂದ ತೀವ್ರ ಒತ್ತಡ. ಜೊತೆಗೆ ಶಾಲಾ ಪರೀಕ್ಷೆಗಳು, ಪೋಷಕರು, ಸಂಬಂಧಗಳು, ಕ್ರೀಡೆಗಳು, ಪ್ರವೇಶ ಪರೀಕ್ಷೆಗಳು. ಇವೆಲ್ಲವನ್ನೂ ನೀವು ಹೇಗೆ ಸಮರ್ಥವಾಗಿ ನಿಭಾಯಿಸುವಿರಿ? ಈ ಕಾರ್ಯಕ್ರಮವು ನಿಮ್ಮನ್ನು ಸರಳವಾದ ಯೋಗಾಸನಗಳ ಮೂಲಕ ಶಾರೀರಿಕವಾಗಿ, ಉಸಿರಾಟದ ಪ್ರಕ್ರಿ ...ಆರ್ಟ್ ಎಕ್ಸೆಲ್ ಶಿಬಿರ (ಆಲ್ ರೌಂಡ್ ಟ್ರೈನಿಂಗ್ ಇನ್ ಎಕ್ಸೆಲೆನ್ಸ್)
ಶಾಂತಿ ನನ್ನೊಳಗಿನಿಂದ ಪ್ರಾರಂಭವಾಗುತ್ತದೆ ನಿಮ್ಮ ಮಕ್ಕಳು ತಮಗೆ ಹಾಗೂ ಮತ್ತೊಬ್ಬರಿಗೆ ಆರೋಗ್ಯಪೂರಕ ಗೌರವವನ್ನು ಬೆಳೆಸಿಕೊಳ್ಳಲು ಈ ಶಿಬಿರವು ನೆರವಾಗುತ್ತದೆ. ಈ ಶಿಬಿರದಲ್ಲಿ ಕಲಿಸುವ ಸುದರ್ಶನ-ಕ್ರಿಯಾ-ಸಹಿತ ಸರಳವಾದ ಉಸಿರಾಟದ ಪ್ರಕ್ರಿಯೆಯು ನಿಮ್ಮ ಮಗುವು ಭಯ, ಆತಂಕ, ಚಟಪಟಿಕೆ, ಹತಾಶೆ, ಮತ್ಸರ ಇನ್ನಿತರ ನಕಾರಾ ...ಜ್ಞಾನ ವಾಹಿನಿಗಳು: ಪೂಜ್ಯ ಶ್ರೀ ಶ್ರೀ ರವಿಶಂಕರ ಗುರುಜಿಯವರ ಪ್ರವಚನ ಮಾಲಿಕೆ
ಅಷ್ಟಾವಕ್ರ ಗೀತೆ 1991ರಲ್ಲಿ ಆರ್ಟ್ ಆಫ್ ಲಿವಿಂಗ್ ಅಂತರರಾಷ್ಟೀಯ ಕೇಂದ್ರ, ಬೆಂಗಳೂರಿನಲ್ಲಿ ಧ್ವನಿ ಮುದ್ರಿತಗೊಂಡ ಅಷ್ಟಾವಕ್ರ ಗೀತೆಯು ಪೂಜ್ಯ ಶ್ರೀ ಶ್ರೀ ರವಿಶಂಕರ ಗುರೂಜಿಯವರು ಬೋಧಿಸಿರುವ ಅತ್ಯದ್ಭುತವಾದ ಜ್ಞಾನ ಪ್ರವಚನ ಮಾಲಿಕೆ. ಒಬ್ಬ ಸದ್ಗುರುವು ಮಾತ್ರವೇ ಅರ್ಪಿಸಬಹುದಾದಂತಹ ಅದ್ವಿತೀಯ ಅಂತರ್ದೃಷ್ಟಿ ಹಾಗೂ ...ವಾರಾಂತ್ಯದ ಪುನರ್ಮಿಲದನದ ಸಭೆಗಳು
ಜೀವನ ಕಲಾ ಕೇಂದ್ರವು ನಡೆಸುವ ಕಾರ್ಯಕ್ರಮಗಳಲ್ಲಿ ಯಾರು "ಆನಂದದ ಅನುಭೂತಿಯ / ಭಾಗ-೧ ಶಿಬಿರ" ಅಥವಾ " ವೈ.ಇ.ಎಸ್. ಪ್ಲಸ್ " ಶಿವಿರದಲ್ಲಿ ಪಾಲ್ಗೊಂಡಿದಾರೆಯೋ ಅವರಿಗಾಗಿ. ನಿಮ್ಮ ಅಭ್ಯಾಸಗಳನ್ನು ಪರಿಷ್ಕರಿಸಿಕೊಳ್ಳಿ ಉನ್ನತವಾದ ಶಕ್ತಿ ಚೈತನ್ಯವನ್ನು ಅನುಭವಿಸಿ ಕ್ರಿಯಾತ್ಮಕ ಕಾರ್ಯಗಳಿಗೆ ಪ್ ...